ನಗರದ ಯುವರಾಜ್ ರತ್ನ ಅ¥ ÀÄ್ಪ ಅಭಿಮಾನಿ ಬಳಗ ಹಾಗೂ ಮಯೂರ ಕರೋಕೆ ಸ್ಟುಡಿಯೋ ವತಿಯಿಂದ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಸª ÀiÁರಂಭದಲ್ಲಿ £ ÀÄಡಿ ಕನ್ನಡ ಬಳಗದ ಕಾರ್ಯಾಧ್ಯಕ್ಷ ವೀರಣ್ಣ ಮ. ಹೂಲಿ ಹಾಗೂ ಅಧ್ಯಕ್ಷ ಏಕನಾಥ ತು. ಕಲಬುರ್ಗಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲಿ ್ಲ ಮಾಜಿ ಮಹಾಪೌರರಾದ ಅನಿಲಕುಮಾರ ಪಾಟೀಲ, ಮಾಜಿ ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣವರ, ಬಳಗದ ಅಧ್ಯಕ್ಷ ಆನಂದ ದ್ಯಾ. ಡೊಂಗಿ, ದ್ಯಾಮಣ್ಣ ಬ. ಡೊಂಗಿ, ಫಕ್ಕೀರಪ್ಪ ಮದ್ರಾಸಿ ಇನ್ನಿತರರಿದ್ದರು.