ಇತ್ತೀಚಿಗೆ ನಗರದ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶ್ರೀ ಪಿ.ಜಿ.ಆರ್ ಸಿಂಧ್ಯ ಅವರಿಗೆ ಜನ್ಮದಿನದ ಅಂಗವಾಗಿ ಸನ್ಮನಿಸಿ ಗೌರವಿಸಲಾಯಿತು. ಚಿತ್ರದಲ್ಲಿ ಅಮರದೀಪ್ ಗ್ಯಾಸ್ ಮಾಲೀಕರಾದ ಮೆಹಲ್ ಜಿ ಪಟೇಲ್, ಮಾಜಿ ಉಪ್ಪಮಾಪೆÇೀರರಾದ ಪುಷ್ಪವಲ್ಲಿ ಅನುರಾಜ್ ನಗುನಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಶಂಕರ್ ದಯಾನಂದ್ ರನ್ನು ಕಾಣಬಹುದು.




























