ನಗರದ ಆಡುಗೋಡಿಯಲ್ಲಿ ಇಂದು ಸಚಿವ ರಾಮಲಿಂಗಾರೆಡ್ಡಿಯವರು ಮಾಜಿ ಪ್ರಧಾನ ಮಂತ್ರಿ ದಿ. ರಾಜೀವ್ಗಾಂಧಿಯವರ ಜ್ಯೋತಿಯನ್ನು ಬರಮಾಡಿಕೊಂಡರು. ಮಾಜಿ ಬಿಬಿಎಂಪಿ ಸದಸ್ಯರುಗಳಾದ ಮುರುಗೇಶ್ ಮೊದಲಿಯಾರ್, ಆಡುಗೋಡಿ ಬಿ. ಮೋಹನ್, ಸುದ್ದುಗುಂಟೆ ಪಾಳ್ಯದ ಮಂಜುನಾಥ್ ಹಾಗೂ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ನಗರದ ಆಡುಗೋಡಿಯಲ್ಲಿ ಇಂದು ಸಚಿವ ರಾಮಲಿಂಗಾರೆಡ್ಡಿಯವರು ಮಾಜಿ ಪ್ರಧಾನ ಮಂತ್ರಿ ದಿ. ರಾಜೀವ್ಗಾಂಧಿಯವರ ಜ್ಯೋತಿಯನ್ನು ಬರಮಾಡಿಕೊಂಡರು. ಮಾಜಿ ಬಿಬಿಎಂಪಿ ಸದಸ್ಯರುಗಳಾದ ಮುರುಗೇಶ್ ಮೊದಲಿಯಾರ್, ಆಡುಗೋಡಿ ಬಿ. ಮೋಹನ್, ಸುದ್ದುಗುಂಟೆ ಪಾಳ್ಯದ ಮಂಜುನಾಥ್ ಹಾಗೂ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.