
ಚಿಕ್ಕೋಡಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಲ್ತಾಫನವಾಜ ಕಿತ್ತೂರ ಅವರು, ಸಚಿವ ಸತೀಶ ಜಾರಕಿಹೊಳಿಯವರನ್ನು ಸನ್ಮಾನಿಸಿದರು. ಹಜ್ರತ್ ಸಯ್ಯದ ಶಾ ಹೈದರಲಿ ಖಾದ್ರಿ, ಎಸ್.ಡಿ. ಮಕಾಂದಾರ, ಚಂದ್ರಶೇಖರ ಜುಟ್ಟಲ, ಶಾಜಮಾನ್ ಮುಜಾಹಿದ, ಅಬ್ದುಲ ರಜಾಕ್ ಸವಣೂರ, ಅಲ್ಲಾಬಕ್ಷ, ಮಹ್ಮದ ರೆಹಾನ ಉಪಸ್ಥಿತರಿದ್ದರು.
ಚಿಕ್ಕೋಡಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಲ್ತಾಫನವಾಜ ಕಿತ್ತೂರ ಅವರು, ಸಚಿವ ಸತೀಶ ಜಾರಕಿಹೊಳಿಯವರನ್ನು ಸನ್ಮಾನಿಸಿದರು. ಹಜ್ರತ್ ಸಯ್ಯದ ಶಾ ಹೈದರಲಿ ಖಾದ್ರಿ, ಎಸ್.ಡಿ. ಮಕಾಂದಾರ, ಚಂದ್ರಶೇಖರ ಜುಟ್ಟಲ, ಶಾಜಮಾನ್ ಮುಜಾಹಿದ, ಅಬ್ದುಲ ರಜಾಕ್ ಸವಣೂರ, ಅಲ್ಲಾಬಕ್ಷ, ಮಹ್ಮದ ರೆಹಾನ ಉಪಸ್ಥಿತರಿದ್ದರು.