ನಗರದ ಕಸಾಪದ ಶ್ರೀ ಕೃಷ್ಣರಾಜ ಪರಿಷತ್ ಮಂದಿರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ೬ ಕೃತಿಗಳ ಲೋಕಾರ್ಪಣೆ ಮಾಡಲಾಯಿತು. ದರ್ಶನ್ ಜಯಣ್ಣ, ಎಸ್.ಡಿ ಕುಮಾರ್, ಅನಂತ್‌ಕುಣಿಗಲ್, ಕೃಪಾ ಬಿ.ಎಂ, ಕಿರಣ್ ಪಿ. ಕೌಶಿಕ್ ಮತ್ತಿತರರು ಇದ್ದಾರೆ.