
ನಗರದ ಹೆಚ್ಆರ್ಬಿಆರ್ ಲೇ ಔಟ್, ಭಾರತ ರತ್ನ ಶ್ರೀ ಎಂ. ವಿಶ್ವೇಶ್ವರಯ್ಯ, ಕಲ್ಯಾಣ ನಗರ, ಬಾಣಸವಾಡಿ ಗ್ರಾಮದ ಸೈಟ್ ನಂ. ೨೮೬/೨ ರಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡಗಳನ್ನು ಬಿಡಿಎ ಅಧಿಕಾರಿಗಳು ತೆರವುಗೊಳಿಸಿ ಸುಮಾರು ೧೮ ಗುಂಟೆ ಜಮೀನನ್ನು ವಶಪಡಿಸಿಕೊಂಡಿದ್ದು, ಇದರ ಮೌಲ್ಯ ೨೫.೪೮ ಕೋಟಿ ರೂ. ಆಗಿದೆ.
ನಗರದ ಹೆಚ್ಆರ್ಬಿಆರ್ ಲೇ ಔಟ್, ಭಾರತ ರತ್ನ ಶ್ರೀ ಎಂ. ವಿಶ್ವೇಶ್ವರಯ್ಯ, ಕಲ್ಯಾಣ ನಗರ, ಬಾಣಸವಾಡಿ ಗ್ರಾಮದ ಸೈಟ್ ನಂ. ೨೮೬/೨ ರಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡಗಳನ್ನು ಬಿಡಿಎ ಅಧಿಕಾರಿಗಳು ತೆರವುಗೊಳಿಸಿ ಸುಮಾರು ೧೮ ಗುಂಟೆ ಜಮೀನನ್ನು ವಶಪಡಿಸಿಕೊಂಡಿದ್ದು, ಇದರ ಮೌಲ್ಯ ೨೫.೪೮ ಕೋಟಿ ರೂ. ಆಗಿದೆ.