
ಕಲಬುರಗಿ: ಗುಲಬರ್ಗ ವಿಶ್ವವಿದ್ಯಾಲಯದ ಹರಿಹರ ಸಭಾಂಗಣದಲ್ಲಿಂದು ಪೆÇ್ರ. ಎಚ್.ಟಿ. ಪೆÇೀತೆ, ಡಾ.ಎಂ.ಬಿ. ಕಟ್ಟಿ ಕೃತಿಗಳ ಜನಾರ್ಪಣೆ ಸಮಾರಂಭ ಜರುಗಿತು. ಸಮಾರಂಭದಲ್ಲಿ ಡಿ.ಎಸ್. ಚೌಗಲೆ,ಡಾ.ವೈ.ಬಿ. ಹಿಮ್ಮಡಿ,ಡಾ. ಶ್ರೀಶೈಲ ನಾಗರಾಳ, ಅಂಬರೀಶ ಬಲ್ಲಿದವ,ಡಾ. ಅರುಣ ಜೋಳದ ಕೂಡ್ಲಿಗಿ, ಪೆÇ್ರ. ಎಚ್.ಟಿ. ಪೆÇೀತೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.