
ನಾವು ಉಪಯೋಗಿಸುವ ಗೋಡಂಬಿ, ಗೇರುಹಣ್ಣಿಗೆ ಅಂಟಿಕೊಂಡಂತೆ ಇರುತ್ತದೆ. ಗೇರುಹಣ್ಣು ಹಳದಿ ಹಾಗೂ ಕೆಂಪು ಬಣ್ಣಗಳಲ್ಲಿ ಬಿಡುತ್ತದೆ. ಗೇರುಬೀಜ ಈ ಹಣ್ಣಿಗೆ ಅಂಟಿ-ಕೊಂಡಿರುತ್ತದೆ.ಈಗೇರಿನ ಒಳಗಡೆ ಇರುವುದು ಗೇರು ಸೊಪ್ಪು ಇದನ್ನೇ ನಾವು ಗೋಡಂಬಿ ಎಂದುಕರೆಯುವುದು. ಇದರ ಮರ, ಬೇರು, ತೊಗಟೆ, ಎಲೆ, ಹೂ, ಹಣ್ಣು, ಎಲ್ಲವೂ ಔಷಧೀಯವಾಗಿ ಬಳಕೆ-ಯಾಗುತ್ತದೆ. ಇದರ ಬೇರು ವಿರೇಚನಗುಣವುಳ್ಳದ್ದಾಗಿದ್ದು, ತೊಗಟೆಯಿಂದ ಬರುವ ಕೆಂಪುರಸವು ತುರಿಕೆಯನ್ನು ನಿಲ್ಲಿಸುವಶಕ್ತಿಯುಳ್ಳದ್ದಾಗಿದೆ.ಇದು ಹೆಚ್ಚು ಕ್ಯಾಲೋರೀಸ್ಗಳನ್ನು ಹೊಂದಿದ್ದು, ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಶರೀರಕ್ಕೆ ಒದಗಿಸುವುದಲ್ಲದೆ, ಬಿ 5, -6, -1 2 ಇದರಲ್ಲಿ ಹೇರಳವಾಗಿವೆ. ಇದು
ಔಷಧೀಯಗಳ ಭಂಡಾರವೇ ಆಗಿದೆ.
- ಗೇರುಹಣ್ಣನ್ನು ಸೌ ವಿ ಸತ್ತಿದರೆ, ಜಂತುಹುಳುಗಳನ್ನು ನಿಯಂತ್ರಿಸಬಹುದು.
- ಚರ್ಮರೋಗ, ಹುಣ್ಣುಗಳು, ಮೂಲವ್ಯಾಧಿ, ಆಮಶಂಕೆ ಇವುಗಳ ನಿವಾರಣೆಗೇರುಹಣ್ಣಿನ ಸೇವನೆಯಿಂದ ಸಾಧ್ಯವಾಗುತ್ತದೆ.
- ಈ ಹಣ್ಣಿನಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು, ವಿಟಮಿನ್ ಸಿ ಕೊರತೆಯಿಂದ ಬರುವಂತಹ ಸಮಸ್ಯೆಗಳಿಗೆ ಉತ್ತಮ ಪರಿಹಾರವಾಗುತ್ತದೆ.
- ವಸಡಿನಲ್ಲಿ ಉಂಟಾಗುವ ಹುಣ್ಣುಗಳ ನಿವಾರಣೆಗೆ ಈ ಗೇರುಹಣ್ಣನ್ನು ಸಕ್ಕರೆಪಾಕದಲ್ಲಿ ಕುದಿಸಿತೆಗೆದಿಟ್ಟುಕೊಂಡುತಿನ್ನುತ್ತಾ ಬಂದರೆ, ವಸಡಿನ ಹುಣ್ಣು ಗುಣವಾಗುತ್ತದೆ.
- ಹೃದಯಕ್ಕೆ ಹಿತಕರ: ಬೇರೆ ಬೀಜಗಳಿಗೆ ಹೋಲಿಸಿದರೆ ಇದರಲ್ಲಿ ಕೊಬ್ಬಿನ ಅಂಶ ಕಡಿಮೆ ಇದೆ.
6.ರಕ್ತದ ಒತ್ತಡಕ್ಕೆ ಮೆಗ್ನಿಷಿಯಂ ಅಧಿಕವಾಗಿರುವುದರಿಂದ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ. - ಕಪ್ಪುಕೂದಲಿಗೆ: ತಾಮ್ರದಅಂಶ ಇದರಲ್ಲಿ ಅಧಿಕವಾಗಿರುವುದರಿಂದ ಕೂದಲಿಗೆ ಕಪ್ಪು ಬಣ್ಣವನ್ನು ಒದಗಿಸುತ್ತದೆ.
8.ಮೂಳೆಗಳಿಗೆ: ಕ್ಯಾಲ್ಸಿಯಂ ಮತ್ತು ಮೆಗ್ನಿಷಿಯಂ ಅಧಿ ಕವಾಗಿರುವುದರಿಂದ ಇದರನಿರಂತರಸೇವನೆಯಿಂದ ಮೂಳೆಗಳು ಗಟ್ಟಿಯಾಗುತ್ತವೆ. ನರಮಂಡಲವನ್ನು ಜೋಪಾನ ಮಾಡುವುದರ ಮುಖಾಂತರ ರಕ್ತನಾಳಗಳನ್ನು ಹಾಗೂ ಮಾಂಸಖಂಡಗಳನ್ನು ಸುಸ್ಥಿತಿಯಲ್ಲಿಡುತ್ತದೆ. - ಅರೆತಲೆನೋವಿಗೆ: ಅರೆತಲೆನೋವಿಗೆ ಇದು ಬಹಳ ಉಪಯೋಗಕರ.
ತೂಕ 10. ಕೊಬ್ಬಿನ ಅಂಶಕ್ಕೆ: ಕೊಬ್ಬಿನ ಅಂಶ ಇದರಲ್ಲಿ ಕಡಿಮೆ ಇರುವುದರಿಂದ ಹೆಚ್ಚಾಗದಂತೆ ಕಾಪಾಡುತ್ತದೆ. ಇದರಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಜಾಸ್ತಿಮಾಡಿ, ಕೆಟ್ಟಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದರಿಂದ ಹೃದಯಕ್ಕೂಸಹಒಳ್ಳೆಯದು. - ಗೌರಮ್ಮನ ಆರೋಗ್ಯಸೂತ್ರಗಳು ಪ್ರಿಸ್ಟ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ವತಿಯಿಂದ ಪ್ರಕಟಣೆ
2.ಡಾ.ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತುಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ.
9535383921





























