ಗಾಣಿಗ ಮಹಾಸಭೆ ದಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಸಂಜೆವಾಣಿ ನ್ಯೂಸ್
ಮೈಸೂರು.ಜೂ.29:-
ಮೈಸೂರು 20 24 20 25 ಸಾಲಿನ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಪಾಸಾದ ಗಾಣಿಗ ಸಮಾಜದ ಮಂಡ್ಯ ಮೈಸೂರ್ ಚಾಮರಾಜನಗರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ಅರ್ಜಿ ಕರೆಯಲಾಗಿದ್ದು ಎಂದು ಗಾಣಿಗ ಮಹಾಸಭಾ ಅಧ್ಯಕ್ಷರಾದ ಕೆ ವಿಜಯ್ ಕುಮಾರ್ ಹೇಳಿದರು ನಗರದ ಪತ್ರಿಕ ಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರ ಮಾತನಾಡಿದರು ಮೇಲ್ಪಟ್ಟ ಅಂಕಗಳಿಸಿದ ವಿದ್ಯಾರ್ಥಿಗಳು ಪಾಸಾದ ಅಂಕಪಟ್ಟಿ ಜಾತಿ ಪ್ರಮಾಣ ಪತ್ರ ಒಂದು ಫೆÇೀಟೋ ಸ್ವಾಭಿಲಾಸದ ಜೊತೆಗೆ ದೂರವಾಣಿ ನಂಬರನ್ನು 31 ಜುಲೈ 20 25 ರ ಒಳಗೆ ಈ ಕೆಳಕಂಡ ವಿಳಾಸಕ್ಕೆ ನೀಡಲು ಕೋರಲಾಗಿದೆ ವಿಳಾಸದ ಕಚೇರಿ 38 22 1 ಮುಖ್ಯ ರಸ್ತೆ 17ನೇ ಕ್ರಾಸ್ ಕೆನರಾ ಬ್ಯಾಂಕ್ ಹತ್ತಿರ ತಿಲಕ್ ನಗರ ಮೈಸೂರು 21 ಹೆಚ್ಚಿನ ಮಾಹಿತಿಗೆ ದೂರವಾಣಿ 9036623608 ಅಧ್ಯಕ್ಷರಾದ ಡಾ ವಿಜಯಕುಮಾರ್ 9900818151 ಮ್ಮಾದೇವ ಗಾಣಿಗ ಕಾರ್ಯದರ್ಶಿ ರವರನ್ನು ಸಂಪರ್ಕಿಸತಕ್ಕದ್ದು.