
ರಾಜಕಾಲುವೆ, ಮೋರಿ ಹೂಳೆತ್ತಲು ಮುಂದಾದ ಬಿಬಿಎಂಪಿ
ಬೆಂಗಳೂರು, ಫೆ. ೧೮- ನಗರದಲ್ಲಿರುವ
ಶ್ರೀನಗರ, ಫೆ. ೧೮- ಜಮ್ಮು – ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಆವಂತಿಪುರದಲ್ಲಿ ಸಿಆರ್ಪಿಎಫ್ ಯೋಧರ ಬಲಿಗೆ ಮಾಸ್ಟರ್ ಮೈಂಡ್ ರೂಪಿಸಿದ್ದ ಜೈಷ್ ಎ ಮಹಮದ್ ಸಂಘಟನೆಯ ರಕ್ಕಸ ರಶೀದ್ ಘಾಜಿ ಹಾಗೂ ಜೆಇಎಂನ ಕಮಾಂಡರ್ ಕರಂ ಸೇನಾಪಡೆ ಗುಂಡೇಟಿಗೆ ಬಲಿಯಾಗಿದ್ದಾನೆ.. ಈ ಮೂಲಕ ಸಿಆರ್ಪಿಎಫ್ ಯೋಧರ ಬಲಿಗೆ ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ.
read more